ಮಂಗಳವಾರ, ಮೇ 12, 2009

ಒಂದು ಉಲ್ಟಾ ಪದ್ಯ

ನಾವು
ನಂಬಿಕೆ ದ್ರೋಹಗೈದಿದ್ದರೂ
ನಾವೆದುರಾದಾಗ
ನಮಸ್ಕರಿಸುತ್ತಾರವರು
ಒಂದೊಮ್ಮೆ ಮಾಡಿದ
ನಂಬಿಕೆ ದ್ರೋಹ
ಮರೆತುಹೋಗಿ

ನಮ್ಮ ಸಂಸ್ಕೃತಿ
ಎಂದೋ ಹೇಳಿದ
ನೀತಿಯನು
ಅವರು ನಂಬಿ
ಅದವರ ರಕ್ತದಲಿ
ಬೆರೆತುಹೋಗಿ !

2 ಕಾಮೆಂಟ್‌ಗಳು:

Ittigecement ಹೇಳಿದರು...

chennaagide kavana...

shivu.k ಹೇಳಿದರು...

ಸೊಗಸಾದ ಕವನ ಚೆನ್ನಾಗಿದೆ...

ಬೆಂಬಲಿಗರು